ಭಾರತೀಯ ಕ್ರಿಕೆಟ್
ನಮ್ಮವರಿಗೂ ಗೊತ್ತು ಮಾಡುವುದು ಕಸರತ್ತುಆ ಛಲದೇ ಹೊರಡುವರು ಗಂಟು ಮೂಟೆ ಹೊತ್ತು
ದ್ರಾವಿಡ್ , ಸಚಿನ್ , ಸೌರವ್ ತ್ರಿಮೂರ್ತಿಗಳಿದ್ದರು
ಒಮ್ಮೊಮ್ಮೆ ಎದುರಾಳಿ ತಂಡಕ್ಕೆ ಬರಿಸುವುದಿಲ್ಲ ಮತ್ತು
ಎಂದೆಂದಿಗೂ ಬರುವುದಿಲ್ಲ ನಮ್ಮವರ ಆತ್ಮವಿಶ್ವಾಸಕ್ಕೆ ಕುತ್ತು
ಅದಕ್ಕೆ ಬಂದಿದೆ ಕ್ರಿಕೆಟ್ಗೀಗ ಆಪತ್ತು
ಸ್ವದೇಶಿ ಸರಣಿ ಗೆದ್ದಾಗ ಅಭಿಮಾನಿಗಳು ಕೊಡುವರು ಮುತ್ತು
ವಿದೇಶಿ ಸರಣಿ ಸೋತಾಗ ಟೀಕಾಕಾರರೆನುವರು ' ಇದರಲೇನೋ ಇದೆ ಮಸಲತ್ತು '
No comments:
Post a Comment