Saturday, January 9, 2010

ಭಾರತೀಯ ಕ್ರಿಕೆಟ್


ನಮ್ಮವರಿಗೂ ಗೊತ್ತು ಮಾಡುವುದು ಕಸರತ್ತು



ಆ ಛಲದೇ ಹೊರಡುವರು ಗಂಟು ಮೂಟೆ ಹೊತ್ತು


ದ್ರಾವಿಡ್ , ಸಚಿನ್ , ಸೌರವ್ ತ್ರಿಮೂರ್ತಿಗಳಿದ್ದರು


ಒಮ್ಮೊಮ್ಮೆ ಎದುರಾಳಿ ತಂಡಕ್ಕೆ ಬರಿಸುವುದಿಲ್ಲ ಮತ್ತು


ಎಂದೆಂದಿಗೂ ಬರುವುದಿಲ್ಲ ನಮ್ಮವರ ಆತ್ಮವಿಶ್ವಾಸಕ್ಕೆ ಕುತ್ತು


ಅದಕ್ಕೆ ಬಂದಿದೆ ಕ್ರಿಕೆಟ್ಗೀಗ ಆಪತ್ತು


ಸ್ವದೇಶಿ ಸರಣಿ ಗೆದ್ದಾಗ ಅಭಿಮಾನಿಗಳು ಕೊಡುವರು ಮುತ್ತು


ವಿದೇಶಿ ಸರಣಿ ಸೋತಾಗ ಟೀಕಾಕಾರರೆನುವರು ' ಇದರಲೇನೋ ಇದೆ ಮಸಲತ್ತು '

No comments:

Post a Comment